‘ಗಲಭೆ ನಿಯಂತ್ರಿಸುವ ಬದಲು ಮಾಧ್ಯಮದವರ ಎದುರು ಅಧಿಕಾರಿಗಳನ್ನು ದೂಷಿಸುವ ಕೆಲಸವನ್ನು ಮುಖ್ಯಮಂತ್ರಿ ಮಾಡಿದ್ದಾರೆ’ ಎಂದು ಟೀಕಿಸಿದರು.
‘ಘಟನೆಯಲ್ಲಿ ಮೃತಪಟ್ಟವರ ಕುಟಂಬಗಳಿಗೆ ₹ 10 ಲಕ್ಷ ಪರಿಹಾರ ಕೊಡಬೇಕು. ಕ್ರಿಮಿನಲ್ಗಳು ಸತ್ತರೆ ಪರಿಹಾರ ಕೊಡುವ ಸರ್ಕಾರ, ಅಮಾಯಕರ ಸಾವಿಗೆ ಏಕೆ ಪರಿಹಾರ ನೀಡುವುದಿಲ್ಲ’ ಎಂದರು.