4. ಲಯನ್ಸ್ ಕ್ಲಬ್ ಜಿಲ್ಲೆ 317ಎ ಗಾಯನ ಸಮಾಜದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ನೂತನ ಸದಸ್ಯರ ಪದಗ್ರಹಣ’ ಕಾರ್ಯಕ್ರಮದಲ್ಲಿ ಜಿಲ್ಲೆಯ ಗವರ್ನರ್ ಜಿ.ಪಿ. ದಿವಾಕರ್ ಅವರು ನಿಕಟಪೂರ್ವ ಗವರ್ನರ್ ಪಿ.ಆರ್.ಎಸ್. ಚೇತನ್ ಅವರೊಂದಿಗೆ ಮಾತುಕತೆ ನಡೆಸಿದರು. ಲಯನ್ಸ್ ಪ್ರಮುಖರಾದ ನಾಗರತ್ನಾ ಮಂಜುನಾಥ್, ಗಾಯತ್ರಿ ಗಿರೀಶ್ ಮತ್ತು ಉಪ ಗವರ್ನರ್ ನಾಗರಾಜ್ ಭೈರಿ ಇದ್ದರು.