ಕಾರ್ಯಕ್ರಮದಲ್ಲಿ ಸಂಘಟನೆಯ ಮುಖಂಡರಾದ ಆಶೋಕ್ ಕುಮಾರ್, ರಮೇಶ್, ಸುಭಾಶ್ಚಂದ್ರ ಬೋಸ್, ಕಾಂಗ್ರೆಸ್ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಚ್. ಚನ್ನರಾಯಪ್ಪ, ಕೆ.ಮುನಿರಾಜು, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಕೇಶ್, ಮುಖಂಡರಾದ ಮುನಿಸ್ವಾಮಿ, ಮರಿಯಪ್ಪ, ಹೋಬಳಪುರ ರವಿ, ಗಿರಿಯಪ್ಪ, ವೆಂಕಟನಾರಾಯಣ್, ಭರತ್, ಮಂಜು ಭಾಗವಹಿಸಿದ್ದರು.