ಕೃತಿಗಳ ಬಿಡುಗಡೆ: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ. ಚಿಕ್ಕಣ್ಣ ಅವರ ಕೃತಿಗಳಾದ ‘ಮೆಕ್ಕಲು’, ‘ವಾರೆನೋಟ’, ‘ಕಾ.ತ. ಚಿಕ್ಕಣ್ಣನವರ ಜೀವನ ಮತ್ತು ಸಾಹಿತ್ಯ’, ‘ಕಾ.ತ.ಚಿಕ್ಕಣ್ಣನವರ ಕಥನ ವಿನ್ಯಾಸ’, ‘ಮುಂಜಾವು–ಒಂದು ಅಧ್ಯಯನ’, ‘ಕಾ.ತ. ಚಿಕ್ಕಣ್ಣನಗರ ಸಾಹಿತ್ಯದಲ್ಲಿ ಗ್ರಾಮೀಣ ಸಂವೇದನೆ’ ಕೃತಿಗಳು ಲೋಕಾರ್ಪಣೆಗೊಂಡವು.