ಡಬ್ಲ್ಯುಒಕ್ಯುಇಎಂ ಸಂಶೋಧನಾ ಕೇಂದ್ರದ ನಿರ್ದೇಶಕಿ ರೀಟಾ ಮಹಾಜನ್, ‘ಒಬ್ಬರಿಗೆ ಕಾಯಿಲೆ ಬಂದರೆ, ಇಡೀ ಕುಟುಂಬದ ಸದಸ್ಯರು ದುಡಿದು ಕೂಡಿಟ್ಟ ಹಣವನ್ನೆಲ್ಲಾ ಖರ್ಚು ಮಾಡಬೇಕಾಗುತ್ತದೆ. ಅವರ ಜೀವನವೆಲ್ಲಾ ಬೇಸರ, ನೋವು, ಜಗಳ, ಖಿನ್ನತೆಯಲ್ಲೇ ಕಳೆದುಹೋಗುತ್ತದೆ. ಆದರೆ, ಪ್ರತಿಯೊಬ್ಬರ ದೇಹದಲ್ಲಿ ದಿವ್ಯಶಕ್ತಿ ಇದೆ. ಅದನ್ನು ಬಳಸಿಕೊಳ್ಳುವುದರಿಂದ ರೋಗಗಳು ಬರದಂತೆ ತಡೆಗಟ್ಟಬಹುದು. ಸುಖ, ನೆಮ್ಮದಿಯಿಂದ ಬಾಳಬಹುದು’ ಎಂದರು.‘ಧ್ಯಾ