ಮಹಿಳೆಯು ಸಹೋದರನ ಬೈಕ್ನಲ್ಲಿ ಕುಶಾಲನಗರದಿಂದ ಗುಡ್ಡೆಹೊಸೂರಿಗೆ ತೆರಳುತ್ತಿದ್ದರು. ಬೊಳ್ಳೂರು ಪೆಟ್ರೋಲ್ ಬಂಕ್ ಎದುರು ರಸ್ತೆಯಲ್ಲಿ ಎಡಭಾಗದಿಂದ ಬಲಭಾಗಕ್ಕೆ ಹೋಗಲು ಬೈಕ್ ಏಕಾಏಕಿ ತಿರುಗಿಸಿದ್ದಾನೆ. ಆಗ ಕೆಎಸ್ಆರ್ಟಿಸಿ ಬಸ್ ಚಾಲಕ ಸಮಯಪ್ರಜ್ಞೆ ತೋರಿ ಬಸ್ಅನ್ನು ಸಂಪೂರ್ಣ ಎಡಭಾಗಕ್ಕೆ ತಿರುಗಿಸಿ ಅಪಘಾತ ತಪ್ಪಿಸಿದ್ದಾರೆ.