ದೂರಿನಲ್ಲಿ ಏನಿದೆ?
ದುಷ್ಕರ್ಮಿಗಳು ಮೊದಲು ನನ್ನ ಜೇಬಿನಿಂದ ಹಣ ತೆಗೆಯಲು ಯತ್ನಿಸಿದರು. ಆಗ ನಾನು ಅದನ್ನು ತಡೆದೆ. ಅಷ್ಟೊತ್ತಿಗೆ ಒಬ್ಬ ಹುಡುಗ ಚಾಕು ತೋರಿಸಿ ನನ್ನ ಹೊಟ್ಟೆಗೆ ಇರಿಯಲು ಯತ್ನಿಸಿದ. ನಾನು ಅವನ ಕೈಯನ್ನು ಬಲವಂತವಾಗಿ ಹಿಡಿದುಕೊಂಡೆ. ಆಮೇಲೆ ಅವರಿಬ್ಬರು ನನ್ನ ಅಂಗಡಿಯೊಳಗೆ ಹೊಕ್ಕು ಅಲ್ಲಿಂದ ಸುಮಾರು ₹7,000 ನಗದು ದೋಚಿದರು.