‘ಕೇಂದ್ರ ಸರ್ಕಾರವು ಭೂತಾನ್, ನೇಪಾಳ ಹಾಗೂ ಬಾಂಗ್ಲಾದೇಶಗಳ ಜತೆಗಿನ ಸಂಬಂಧವನ್ನು ಹಾಳು ಮಾಡಿದೆ. ಇದರಿಂದ ಸಂಕಷ್ಟಕ್ಕೆ ಒಳಗಾಗಿರುವವರು ನಾವು! ಗಡಿ ಭಾಗದಲ್ಲಿ ಮುಕ್ತ ಪ್ರದೇಶಕ್ಕೆ ದಾರಿ ಮಾಡಿರುವುದು ಏಕೆ? ರಾಷ್ಟ್ರೀಯ ತನಿಖಾ ದಳ(ಎನ್ಐಎ), ಗುಪ್ತಚರ ದಳಗಳು ಎಲ್ಲಿ? ಎಸ್ಎಸ್ಬಿ, ರಾ ಏನು ಮಾಡುತ್ತಿವೆ’ ಎಂದು ಪ್ರಶ್ನಿಸಿದ್ದಾರೆ.