ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ನ, ಸಕ್ಕರೆಗೆ ಕುತ್ತು

Last Updated 10 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಭತ್ತ ಕಬ್ಬು ಬೆಳೆಯದಂತೆ

ರೈತರಿಗೆ ಸರ್ಕಾರದ ತಾಕೀತು.

ಸಕಾಲಕ್ಕೆ ಮೋಡಬಿತ್ತನೆ

ಉತ್ತಮ ನೀರಾವರಿ ಯೋಜನೆ

ನೀಡದೆ ನುಡಿಯಿತೇ ಹೀಗೆ ಸರ್ಕಾರ ಸೋತು?

ಭತ್ತ ಬೆಳೆಯದಿದ್ದರೆ

ರೈತರಾದಿಯಾಗಿ ಎಲ್ಲರಿಗೂ ಆಪತ್ತು

ಬಂದೀತು ಸರ್ಕಾರದ

ಅನ್ನ-ಕ್ಷೀರಭಾಗ್ಯಕ್ಕೂ ಕುತ್ತು...

–ವೆಂಕಟೇಶ ಬಂಡೇರ, ಕೂಸನೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT