ವರ್ಣ (ಕಾದಂಬರಿ)
ಲೇ: ಸೂರ್ಯಪ್ರಕಾಶ ಡಿ.ಎಚ್.
ಪು: 287 ಬೆ: ₹ 220
ಪ್ರ: ದೀಪಕ್ ಪ್ರಕಾಶನ, ವಿನೋಬನಗರ, ಶಿವಮೊಗ್ಗ
*
ಸೌಹಾರ್ದ ವಿಮರ್ಶೆ
ಲೇ: ನಾಗರಾಜು ತಲಕಾಡು
ಪು: 128 ಬೆ:₹ 100
ಪ್ರ: ಉಷಾ ಪ್ರಕಾಶನ, ಹೆಬ್ಬಾಳ್ 2 ಹಂತ, ರೇಣುಕ ಎಲ್ಲಮ್ಮ ದೇವಸ್ಥಾನದ ಹತ್ತಿರ, ಮೈಸೂರು.
*
ಬರಿಯ ಒಡಲು (ಲೇಖನಗಳ ಸಂಗ್ರಹ)
ಲೇ: ಈಶ್ವರ ಪ್ರಸಾದ್
ಪು:152 ಬೆ: ₹100
ಪ್ರ: ಅಭಿ – ಅನಿ ಬುರ್ಗಿ ಪ್ರಕಾಶನ, ಸರಸ್ವತಿ ನಗರ, ದಾವಣಗೆರೆ.
*
ಕಥಾ ಮಂಟಪ (ಜನಪದ ಕಥೆಗಳು)
ಸಂ: ಶಿವರಾಜ ಬ್ಯಾಡರಹಳ್ಳಿ
ಪು:220 ಬೆ:₹180
ಪ್ರ: ಸಿವಿಜಿ ಬುಕ್ಸ್, 5ನೇ ಅಡ್ಡರಸ್ತೆ, ವಿಧಾನಸೌದ ಬಡಾವಣೆ, ಲಗ್ಗೆರೆ ಬೆಂಗಳೂರು.
*
ಇವು ನನ್ನವಲ್ಲ (ವಿಶಿಷ್ಟ ಲೇಖನಗಳ ಸಂಗ್ರಹ)
ಲೇ: ಡಿ. ರಾಮನಮಲಿ
ಪು: 157 ಬೆ: ₹120
ಪ್ರ: ಅನ್ನಪೂರ್ಣ ಪ್ರಕಾಶನ, ಬೆಂಗಳೂರು ಗ್ರಾಮಾಂತರ.
*
ಕನ್ನಡ ಶಾಯಿರಿಗಳು
ಲೇ: ಡಿ. ರಾಮನವಲಿ
ಪು: 48 ಬೆ:₹80
ಪ್ರ: ಹೊಂಬೆಳಕು ಪ್ರಕಾಶನ, ಹರಪನಹಳ್ಳಿ.
*
ಮೌನ ಸಾಧಕ (ಕೆ. ನಾರಾಯಣಸ್ವಾಮಿ ಅವರ ಅಭಿನಂದನಾ ಗ್ರಂಥ)
ಸಂ: ಕೆ.ಪಿ. ನಾರಾಯಣಪ್ಪ, ಮ. ನಾ. ಕೃಷ್ಣಮೂರ್ತಿ
ಪು:384 ಬೆ: ₹280
ಪ್ರ: ಕೆ. ನಾರಾಯಣಸ್ವಾಮಿ ಅಭಿನಂದನಾ ಸಮಿತಿ, 4ನೇ ಮುಖ್ಯರಸ್ತೆ, 5ನೇ ಬಿ ಅಡ್ಡರಸ್ತೆ, ಗಿರಿನಗರ, ಬೆಂಗಳೂರು.
*
ಯಾಕೋ ಕೋಗಿಲೆ ಕೂಗುವುದಿಲ್ಲ
ಲೇ: ಸೂಗಯ್ಯ ಹಿರೇಮಠ
ಪು: 140 ಬೆ:₹ 120
ಪ್ರ: ಚಂದನ ಪ್ರಕಾಶನ, ಚಿತ್ತಾರ, ಪುಷ್ಪಗಿರಿ ನಗರ, ಹೊಸಕೆರೆಹಳ್ಳಿ, ಬನಶಂಕರಿನ ಬೆಂಗಳೂರು.
*
ಅವ್ಯಕ್ತ
ಲೇ: ವಾದಿರಾಜೇಂದ್ರ ಕೃಷ್ಣ
ಪು:142 ಬೆ: ₹100
*
ಅನಂತಶಯನ (ಕಿರುಕಾದಂಬರಿ ಮತ್ತು ಸಣ್ಣ ಕಥೆಗಳ ಗುಚ್ಛ)
ಲೇ: ವಾದಿರಾಜೇಂದ್ರ ಕೃಷ್ಣ
ಪು:134 ಬೆ:₹100
ಪ್ರ: ಆಶಾ ಗ್ರಾಫಿಕ್ಸ್, ಕುಮಾರಪಟ್ಟಣಂ, ರಾಣಿಬೆನ್ನೂರ, ಹಾವೇರಿ.
*
ಅಸಮಾನತೆಯ ಜಾಗತೀಕಣ
ಲೇ: ಪಿ. ಸಾಯಿನಾಥ್
ಪು:62 ಬೆ: ₹ 40
*
ಚಿವುಟಿದಷ್ಟೂ ಚಿಗುರು (ಸಣ್ಣಕಥೆಗಳು)
ಲೇ: ಡಾ. ಎಚ್.ಎಸ್. ಅನುಪಮಾ
ಪು: 208 ಬೆ: ₹ 150
*
ಮಹಿಳೆ – ದಲಿತತ್ವ ಮತ್ತು ರಾಜಕೀಯ ಪ್ರಜ್ಞೆ
ಲೇ: ಡಾ. ಎಚ್.ಎಸ್. ಅನುಪಮಾ
ಪು:160 ಬೆ: ₹120
*
ಒಡೆದ ಬಣ್ಣದ ಚಿತ್ರಗಳು (ಕವನಗಳು)
ಲೇ: ಡಾ. ಮಹಾಂತೇಶ ಪಾಟೀಲ
ಪು: 112 ಬೆ: ₹ 85
ಮೇಲಿನ ನಾಲ್ಕು ಪುಸ್ತಕಗಳ ಪ್ರಕಾಶಕರು: ಲಡಾಯಿ ಪ್ರಕಾಶನ, ಪ್ರಸಾದ್ ಹಾಸ್ಟೇಲ್, ಗದಗ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.