ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ, ಸಿಎಂ ಸಿದ್ದರಾಮಯ್ಯ ಅವರಿಗೆ ಹುಚ್ಚ ವೆಂಕಟ್ ಸಲಹೆ!

Last Updated 20 ಸೆಪ್ಟೆಂಬರ್ 2017, 11:59 IST
ಅಕ್ಷರ ಗಾತ್ರ
ADVERTISEMENT

ಬೆಂಗಳೂರು: ಒಂದಿಲ್ಲೊಂದು ಹೇಳಿಕೆಗಳಿಂದ ಸುದ್ದಿಯಾಗುವ ಹುಚ್ಚ ವೆಂಕಟ್‌, ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಸಾಲು ಸಾಲು ವಿಡಿಯೊಗಳನ್ನು ಪ್ರಕಟಿಸಿ ಚರ್ಚೆಗೆ ಗ್ರಾಸವಾಗಿದ್ದಾರೆ.

ಯಡಿಯೂರಪ್ಪ ಮತ್ತು ಸಿಎಂ ಸಿದ್ದರಾಮಯ್ಯ ಅವರಿಗೆ ಮುಂದಿನ ಚುನಾವಣೆಯಲ್ಲಿ ಸ್ವಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ವಿಡಿಯೊ ಮೂಲಕ ಸಲಹೆ ನೀಡಿದ್ದಾರೆ!

</p><p>ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆಗಳಲ್ಲಿ ರೆಕಾರ್ಡ್‌ ಮಾಡಿರುವ ವಿಡಿಯೊಗಳನ್ನು ಯುಟ್ಯೂಬ್‌ನಲ್ಲಿ ಪ್ರಕಟಿಸಿಕೊಂಡಿದ್ದಾರೆ. ಮಡಿಕೇರಿಯಿಂದ ತಲಕಾವೇರಿ ವರೆಗೂ ರಸ್ತೆಗಳು ಗುಂಡಿ ಬಿದ್ದಿವೆ ಸರಿ ಪಡಿಸಿ ಎಂದು ಭಾಗಮಂಡಲ ಶಾಸಕರಿಗೆ ವಿಡಿಯೋ ಮನವಿಯನ್ನೂ ಮಾಡಿದ್ದಾರೆ.</p><p><iframe allowfullscreen="" frameborder="0" height="315" src="https://www.youtube.com/embed/prunrYW6I5M" width="560"/></p><p>ಮಂಗಳವಾರ ಹುಚ್ಚ ವೆಂಕಟ್ ಹುಟ್ಟಿದ ದಿನದಂದು ಅವರೇ ನಿರ್ದೇಶಿಸಿ, ನಟಿಸುತ್ತಿರುವ ಮೂರು ಚಿತ್ರದ 6–8 ನಿಮಿಷಗಳ ಟ್ರೇಲರ್‌ ಬಿಡುಗಡೆ ಮಾಡಿದ್ದಾರೆ. ಫೈರಿಂಗ್‌ ಸ್ಟಾರ್‌ ಹುಚ್ಚವೆಂಕಟ್‌ ಎಂದು ಕರೆದು ಕೊಂಡಿದ್ದು, ತಿಕ್ಲಾ ಹುಚ್ಚವೆಂಕಟ್‌, ದುರಹಂಕಾರಿ ಹುಚ್ಚವೆಂಕಟ್‌, ಡಿಕ್ಟೇಟರ್‌ ಹುಚ್ಚವೆಂಕಟ್‌ ಚಿತ್ರಗಳ ಟ್ರೇಲರ್ ಪ್ರಕಟಿಸಿದ್ದಾರೆ.</p><p><iframe allowfullscreen="" frameborder="0" height="315" src="https://www.youtube.com/embed/7UEYMJSyAQk" width="560"/></p><p>ಟ್ರೇಲರ್‌ ಪ್ರಾರಂಭಕ್ಕೂ ಮುನ್ನ ಇಸ್ರೋ ಮತ್ತು ವಿಜ್ಞಾನಿಗಳು, ಜಗತ್ತಿನಾದ್ಯಂತ ಪ್ರೀತಿಸುವ ಹುಡುಗಿಯರು, ಅಂಬರೀಷ್‌ ಇಂದ ಅಮಿತಾಬ್‌ ಸೇರಿ ಹಲವು ಕಲಾವಿದರು, ದೇವೇಗೌಡರಿಂದ ಮೋದಿ ವರೆಗಿನ ಪ್ರಮುಖ ರಾಜಕಾರಣಿಗಳ ಫೋಟೋದೊಂದಿಗೆ ಇವರ ಆರ್ಶೀರ್ವಾದ ಎಂದು ಪ್ರಕಟಿಸಿಕೊಂಡಿದ್ದಾರೆ.</p><p><iframe allowfullscreen="" frameborder="0" height="315" src="https://www.youtube.com/embed/KuATyqEWkHA" width="560"/></p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT