ಭಾನುವಾರ ಬೆಳಿಗ್ಗೆ 9ಕ್ಕೆ 6 ಜನ ಪ್ರಯಾಣಿಕರೊಂದಿಗೆ ಹೆಲಿಕಾಪ್ಟರ್ ಮೇಲೆ ಹಾರಿತ್ತು. ಆಗಸದಲ್ಲಿ ಹದ್ದು ಏಕಾಏಕಿ ಡಿಕ್ಕಿ ಹೊಡೆದಿದೆ. ಪಕ್ಷಿಯ ರಕ್ತ ಪೈಲೆಟ್ ಮುಂಭಾಗದ ಗಾಜಿನ ಮೇಲೆ ಚೆಲ್ಲಿದೆ. ತಕ್ಷಣ ನಿಯಂತ್ರಣ ತಪ್ಪದಂತೆ ಜಾಗೃತಿ ವಹಿಸಿದ ಪೈಲೆಟ್ ಶ್ರೀನಿವಾಸ ರಾವ್ ಸುರಕ್ಷಿತವಾಗಿ ಹೆಲಿಪ್ಯಾಡ್ಗೆ ಮರಳಿದ್ದಾರೆ.