ಜೆಡಿಎಸ್ ಮುಖಂಡ ಬಿ.ಆರ್.ಗುಡ್ಡೆಗೌಡ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಶಂಕರ್, ಗ್ರಾಮಪಂಚಾಯಿತಿ ಸದಸ್ಯರಾದ ಜಯಮ್ಮ ರಾಮಚಂದ್ರಯ್ಯ, ನಜೀರ್ ಅಹಮದ್, ಮುಖಂಡ ನಂಜುಂಡಪ್ಪ, ಬಿಎಸ್ಎನ್ಎಲ್ ರವಿ, ಗುತ್ತಿಗೆದಾರ ನಾಗರಾಜು, ಅನಿಲ್ ಕುಮಾರ್, ಗೊಲ್ಲರಹಟ್ಟಿ ತಮ್ಮಯ್ಯ, ದೊಡ್ಡಿ ಲೋಕೇಶ್, ನರಸಿಂಹಯ್ಯ, ಅತ್ತಿಂಗೆರೆ, ಮತ್ತ, ಹಂಚಿಕುಪ್ಪೆ, ಮಾರೇಗೌಡನ ದೊಡ್ಡಿ, ರಾಮಕಲ್ ಪಾಳ್ಯದ ಗ್ರಾಮಸ್ಥರು ಇದ್ದರು. ಗವಿನಾಗಮಂಗಲ ವೀರಭದ್ರ ಸ್ವಾಮಿ ದೇಗುಲು ಅರ್ಚಕ ಯಡಿಯೂರಪ್ಪ ಶಾಸ್ತ್ರಿ ಗಂಗಾಪೂಜೆ ನೆರವೇರಿಸಿದರು.