ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂ ಕಿನ ಸುರೇಶ ಮತ್ತು ಪಾರ್ವತಿ ದಂಪತಿಯ ಪುತ್ರಿ ಅಂಬಿಕಾ ಮತ್ತು ವಿ. ಮಂಜುನಾಥ ಕುಟುಂಬದವರು ಧಮ್ಮಚಾರಿ ಎಸ್. ಆರ್. ಲಕ್ಷ್ಮಣ್ ಅವರಿಂದ ಬೌದ್ಧ ದೀಕ್ಷೆ ಪಡೆದರು. ಬೌದ್ಧ ಧರ್ಮದ ಸಂಪ್ರಾದಾಯದಂತೆ ಧಮ್ಮಚಕ್ರ ಹೊಂದಿರುವ ಚಿನ್ನದ ಕರಿಮಣಿಯನ್ನು ಕಟ್ಟಿ, ಹಾರವನ್ನು ಬದಲಾಯಿಸಿಕೊಂಡು ಬೌದ್ಧ ಧರ್ಮದ ಪದ್ಧತಿ ಅನುಸಾರ ಸತಿಪತಿಗಳಾದರು.