ರಾಜಸ್ಥಾನದ ಕರೌಲಿ, ಸವಾಯ್ ಮಾದೋಪುರ್, ದೌಸಾ ಮತ್ತು ಭರತ್ಪುರ್ ಜಿಲ್ಲೆಯ ಕಾರ್ಮಿಕರು ಕಳೆದ 3–4 ವರ್ಷಗಳಿಂದ ದುಬೈನ ಎರಡು ಕಟ್ಟಡ ನಿರ್ಮಾಣ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಕಾರ್ಮಿಕರಿಗೆ ನಿರ್ಮಾಣ ಕಂಪೆನಿಯವರು ತೊಂದರೆ ನೀಡುತ್ತಿದ್ದಾರೆ ಎಂದು ಕರೌಲಿ ಜಿಲ್ಲಾಧಿಕಾರಿಗೆ ನೀಡಿದ ಮನವಿಯಲ್ಲಿ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.