‘ಮಳೆ ಹೆಚ್ಚಿದ್ದು, ಹಾಲಿನ ಉತ್ಪಾದನೆಯಲ್ಲಿ ಏರಿಕೆ ಆಗಿರುವುದರಿಂದ ಖರೀದಿ ದರ ಇಳಿಸಲಾಗಿದೆ. ತಮಿಳು
ನಾಡು, ಕೇರಳ ಹಾಗೂ ಮಹಾರಾಷ್ಟ್ರದಿಂದ ಬರುವ ಬೇಡಿಕೆ ಕೂಡ ತಗ್ಗಿದೆ. ಈ ಹಿಂದೆ ಬರಗಾಲ ಕಾರಣ ಈ ರಾಜ್ಯಗಳು ನಮ್ಮಿಂದ ಹಾಲು ಖರೀದಿಸುತ್ತಿದ್ದವು’ ಎಂದು ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಶಿವಲಿಂಗೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.