ಮಂಜುನಾಥ್, ಶಾಂತಮ್ಮ, ಮಂಜುಳಾ, ಮುನಿಕೃಷ್ಣಪ್ಪ, ಸುಜಾತಮ್ಮ, ಅಶ್ವಿನಿ, ಕಿಶೋರ್, ರಾಜು, ಮುಂತಾದವರು ಬೇಸರ ವ್ಯಕ್ತಪಡಿಸಿದ್ದಾರೆ. ಇಲ್ಲಿನ 18 ನೇ ವಾರ್ಡಿನ ಶಾಂತಿನಗರ ಮೊದಲನೇ ಬೀದಿಯಲ್ಲಿ ಸಂಚಾರ ಮಾಡಲಿಕ್ಕೆ ಕಿರಿದಾಗಿರುವ ರಸ್ತೆ, ರಸ್ತೆಯ ನಡುವೆ ರಸ್ತೆಗಿಂತಲೂ ಮೇಲ್ಮಟ್ಟದಲ್ಲಿರುವ ಮ್ಯಾನ್ ಹೋಲ್ ಗಳು, ಕಿರಿದಾದ ರಸ್ತೆಯ ನಡುವೆ ಎರಡು ವರ್ಷಗಳ ಹಿಂದೆ ಒಳಚರಂಡಿ ಕಾಮಗಾರಿ ಮಾಡಿದ್ದಾರೆ ಎನ್ನಲಾಗಿದೆ.