ಮುಂದೆ ಗ್ಯಾರಾ ಮೂರ್ತಿ, ಲೈಟ್ ಮ್ಯೂಜಿಕ್, ಗಾರ್ಡನ್ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅನೇಕರ ಪ್ರತಿಮೆಗಳನ್ನು ಸ್ಥಾಪನೆ ಮಾಡಲು ನಿರ್ಧಾರಿಸಲಾಗಿತ್ತು. ಇದೇ ವೇಳೆ ಬಿಜೆಪಿ ಸರ್ಕಾರದ ಬದಲು, ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂತು. ಈ ವೇಳೆ ಪಕ್ಷೇತರ ಶಾಸಕರಾಗಿ ನಾಗೇಂದ್ರ ಗೆದ್ದರೂ, ಸ್ಮಾರಕ ಅಭಿವೃದ್ಧಿ ಯೋಜನೆಗಳು ಹಾಳೆ ಮೇಲೆಯೇ ಉಳಿದವು.