ಮನೆಗಳಿಗೆ ನುಗ್ಗಿದ ನೀರು: ಪಟ್ಟಣದ ಜನ್ನತ್ ನಗರ, ರಂಗಾಚಾರಿ ಪ್ಲಾಟ್ ನಲ್ಲಿರುವ ಮನೆಗಳಿಗೆ ನೀರು ನುಗ್ಗಿ ದ್ದರಿಂದ ಅಲ್ಲಿನ ನಿವಾಸಿಗಳು ಪರದಾ ಡಿದರು. ಭಾನುವಾರ ಸುರಿದ ಮಳೆಗೆ ಧರ್ಮಾಪುರಿ ಭಾಗದಲ್ಲಿರುವ ಜಮೀ ನಿನ ಬದುವು ಒಡೆದು ಹೋಗಿದೆ. ಸದ್ಯ ಹಿಂಗಾರು ಬಿತ್ತನೆಗೆ ಅನುಕೂಲ ಆಗಿದ್ದು, ಈಗಾಗಲೆ ರೈತರು ಬಿಳಿಜೋಳ, ಕಡಲೆ ಬಿತ್ತನೆ ಕೈಗೊಂಡಿದ್ದಾರೆ.