ನವರಾತ್ರಿ ಸಮಯದಲ್ಲಿ ನಗರಕ್ಕೆ ಬಂದಿದ್ದ ನಾಗಾಸಾಧುಗಳನ್ನು ಮಹಾನವಮಿ (ಸೆ.29) ದಿನ ಬೆಳಿಗ್ಗೆ 11 ಗಂಟೆಗೆ ಡಾಲರ್ಸ್ ಕಾಲೊನಿಯ ತಮ್ಮ ಮನೆಗೆ ಬರ ಮಾಡಿಕೊಂಡ ಯಡಿಯೂರಪ್ಪ, ತಮ್ಮ ಅಪೇಕ್ಷೆಗಳನ್ನು ಅವರ ಮುಂದೆ ಅರುಹಿದ್ದಾರೆ. ಸುಮಾರು 40 ನಿಮಿಷ ಅವರ ಮನೆಯಲ್ಲೇ ಇದ್ದ ಸಾಧುಗಳು, ‘ವಿಜಯ ಸಿಗಲಿ’ ಎಂದು ಆಶೀರ್ವದಿಸಿದ್ದಾರೆ.