ಸುಮಾರು 18 ತಿಂಗಳಷ್ಟೇ ಪ್ರಧಾನಿಯಾಗಿದ್ದ ಶಾಸ್ತ್ರಿಯವರು ಹಸಿರು ಕ್ರಾಂತಿ, ಕ್ಷೀರ ಕ್ರಾಂತಿಗೆ ಅಡಿಪಾಯ ಹಾಕಿದರು. 60 ವರ್ಷದಲ್ಲಿ ದೇಶಕ್ಕೆ ಕಾಂಗ್ರೆಸ್
ಏನು ಕೊಟ್ಟಿದೆ ಎಂದು ಬಿಜೆಪಿಯವರು ಪ್ರಶ್ನಿಸುತ್ತಾರೆ. ಗಾಂಧಿ, ಶಾಸ್ತ್ರಿ, ನೆಹರೂ, ಅಂಬೇಡ್ಕರ್, ಇಂದಿರಾಗಾಂಧಿ ಅಂತಹ
ವರನ್ನು ಕೊಟ್ಟಿದ್ದೇ ಕಾಂಗ್ರೆಸ್ ಎಂದು ಅವರಿಗೆ ನೆನಪಿಸಿದರೆ ಸಾಕು ಎಂದರು.