‘ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಟೀಕಿಸುವ ಮತ್ತು ಅಪಪ್ರಚಾರಕ್ಕಿಳಿದು ವಿರೋಧಿಸುವ ಜನರು ಯೋಜನೆಯ ಹಿಂದಿನ ಉದ್ದೇಶ ಮತ್ತು ಜನರಿಗಾಗುವ ಲಾಭ–ನಷ್ಟದ ಕುರಿತು ಸ್ಥಳೀಯವಾಗಿ ಪರಿಶೀಲಿಸಿ, ಸತ್ಯಾಂಶವನ್ನು ಅರಿಯಬೇಕು. ಟೀಕೆ–ಟಿಪ್ಪಣೆಗಳಿಗಿಂತ ಕ್ಷೇತ್ರದ ಅಭಿವೃದ್ಧಿ ನಮ್ಮದಾಗಬೇಕು’ ಎಂದರು.