’ಹತ್ಯೆ ನಡೆದ ವೇಳೆ ಯಾದವ್ ಅವರ ಜತೆ, ವೃತ್ತಿಯಲ್ಲಿ ವೈದ್ಯರಾಗಿರುವ ಹಾಗೂ ನರ್ಸಿಂಗ್ ಹೋಂ ನಡೆಸುತ್ತಿರುವ ಗೆಳೆಯ ಮುಕುಲ್ ಸಿಂಗ್ ಸಹ ಇದ್ದರು. ದಾಳಿ ನಡೆದ ಕೂಡಲೇ ಯಾದವ್ ಅವರನ್ನು ಮುಕುಲ್ ತಮ್ಮ ನರ್ಸಿಂಗ್ ಹೋಂಗೆ ಕರೆದೊಯ್ದರು, ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಘಟನೆ ನಂತರ ಮುಕುಲ್ ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.