ಸಂಸದ ಪ್ರತಾಪಸಿಂಹ, ಡಿಸಿಎಫ್ (ವನ್ಯಜೀವಿ) ವಿ.ಏಡುಕುಂಡಲ, ಆನೆವೈದ್ಯ ನಾಗರಾಜು, ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಮಣ್ಯ ಇದ್ದರು.
ಚೇತರಿಸಿಕೊಳ್ಳುತ್ತಿರುವ ಚಿನ್ನಪ್ಪ: ಜಂಬೂಸವಾರಿ ದಿನದಂದು ಪ್ರಶಾಂತ ಆನೆಯಿಂದ ಕೆಳಗೆ ಬಿದ್ದು ಎಡಗೈಗೆ ಪೆಟ್ಟು ಮಾಡಿಕೊಂಡಿರುವ ಮಾವುತ ಜೆ.ಆರ್.ಚಿನ್ನಪ್ಪ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಕೈಗೆ ಬ್ಯಾಂಡೇಜ್ ಹಾಕಲಾಗಿದೆ.