ಚಿತ್ರನಟ ಬಂಗಾರು ಹನುಮಂತು, ತಹಶೀಲ್ದಾರ್ ಕೃಷ್ಣಮೂರ್ತಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ, ಸದಸ್ಯೆ ರತ್ಮಮ್ಮ, ಜಿಲ್ಲಾ ಪಂಚಾಯ್ತಿ ಸದಸ್ಯ ಎಚ್.ರೇವಣ್ಣ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜಯಮ್ಮ ಭೋವಿ, ಉಪಾಧ್ಯಕ್ಷೆ ಡಿ.ಬಿ. ಕವಿತಾ, ಜಿ. ಉಮೇಶ್, ಎಚ್. ಶೇಖರಪ್ಪ, ರಾಜು, ಸೂರ್ಯಪಾಪಣ್ಣ ಉಪಸ್ಥಿತರಿದ್ದರು.