ಪ್ರತಿಭಟನೆಯಲ್ಲಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್, ಮೂಡ್ಲಪುರ ಪಟೇಲ್ ಶಿವಮೂರ್ತಿ, ಹೊನ್ನೂರು ಬಸವಣ್ಣ, ಮೂಕಳ್ಳಿ ಮಹದೇವಸ್ವಾಮಿ, ಕುಂತೂರು ಪ್ರಭುಸ್ವಾಮಿ, ವಿಜಿ, ಸಿದ್ದರಾಜು, ಚಂಗಡಿ ಕರಿಯಪ್ಪ, ಹೆಗ್ಗೂಡಿಪುರ ಮಹದೇವಸ್ವಾಮಿ, ಬಡಗಲಪುರ ವೆಂಕಟಪ್ಪ, ವಡ್ಗಲ್ಪುರ ನಂಜುಂಡಸ್ವಾಮಿ, ಯಡಪುರ ಪರಶಿವಪ್ಪ, ಗೋವಿಂದಶೆಟ್ಟಿ, ಮಂಜು ಪಾಲ್ಗೊಂಡಿದ್ದರು.