ಪುಷ್ಪಗಿರಿಯ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಕೇದಿಗೆಮಠದ ಜಯಚಂದ್ರಶೇಖರ ಸ್ವಾಮೀಜಿ, ವಿರಕ್ತಮಠದ ಪ್ರಭು ಚನ್ನಬಸವಾನಂದ ಸ್ವಾಮೀಜಿ, ಉಂಡಿಗನಾಳು ಮಠದ ಮಹಾಲಿಂಗ ಸ್ವಾಮೀಜಿ, ಕುರುಬರಹಳ್ಳಿ ಮಠದ ಜಯಬಸವಾನಂದ ಸ್ವಾಮೀಜಿ, ಶಿವಪುರ ಮಠದ ಸಿದ್ಧರಾಮ ಸ್ವಾಮೀಜಿ, ನೀರುಗುಂದ ಮಠದ ಶಿವಲಿಂಗ ಸ್ವಾಮೀಜಿ ಮತ್ತು ಮಾಡಾಳು ಮಠದ ಶಿವಲಿಂಗ ಸ್ವಾಮೀಜಿ ಪಟ್ಟಣದ ನೆಹರೂನಗರ ವೃತ್ತದಲ್ಲಿ ಧರಣಿ ಆರಂಭಿಸಿದರು.