‘ಸರ್ಕಾರ ರೂಪಿಸಿರುವ ನೀರಾವರಿ ಯೋಜನೆಗಳಿಂದ ಜಿಲ್ಲೆಗೆ ನೀರು ಬರುವುದೇ ಅನುಮಾನ. ಯರಗೋಳ್ ಯೋಜನೆಗೆ ₹ 240 ಕೋಟಿ, ಕೆ.ಸಿ ವ್ಯಾಲಿ ಯೋಜನೆಗೆ ₹ 1,350 ಕೋಟಿ ಹಾಗೂ ಎತ್ತಿನಹೊಳೆ ಯೋಜನೆಗೆ ₹ 13,500 ಕೋಟಿ ಮೀಸಲಿಟ್ಟಿರುವುದು ನಿಷ್ಪ್ರಯೋಜಕ. ಈ ಹಣದಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಜೇಬು ತುಂಬಿಸಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.