ಬನ್ನಿಕುಪ್ಪೆ ಪಂಚಾಯಿತಿ ವ್ಯಾಪ್ತಿಯ ರೈತರಾದ ರಾಮಚಂದ್ರನಾಯಕ, ಪುರುಷೋತ್ತಮ್ ಮತ್ತು ಪುಟ್ಟಬೋವಿ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ರಾಮಚಂದ್ರನಾಯಕ ಅವರು ವಾಣಿಜ್ಯ ಬೆಳೆಯೊಂದಿಗೆ ತರಕಾರಿ ಬೇಸಾಯ ಮಾಡುತ್ತಿದ್ದಾರೆ. ಅಲ್ಲದೆ, ಕೃಷಿ ಹೊಂಡದಲ್ಲಿ 3 ಸಾವಿರ ಮೀನು ಸಾಕಣೆ ಮಾಡಿದ್ದಾರೆ ಎಂದು ತಿಳಿಸಿದರು.