ಕೇರಳದಲ್ಲಿ ನವಜಾತ ಶಿಶುಗಳ ಸಾವಿನ ಪ್ರಮಾಣ 10ರಷ್ಟಿದ್ದರೆ, ಉತ್ತರ ಪ್ರದೇಶದಲ್ಲಿ ಅದು 43ರಷ್ಟಿದೆ. ರಾಷ್ಟ್ರೀಯ ಪ್ರಮಾಣ 34ರಷ್ಟಿದೆ. ವಾಸ್ತವ ಹೀಗಿರುವಾಗ ಜವಾಬ್ದಾರಿಯುತ ಹುದ್ದೆಯಲ್ಲಿರುವ ಯೋಗಿ ಆದಿತ್ಯನಾಥ್ ಅವರು ಬಿಜೆಪಿಯ ಸುಳ್ಳು ಅಂಕಿ ಅಂಶ ಹೇಳಿ ನಗೆಪಾಟಲಿಗೀಡಾಗಿದ್ದಾರೆ ಎಂದು ವಿಜಯನ್ ವ್ಯಂಗ್ಯವಾಡಿದ್ದಾರೆ.