ಪ್ರತ್ಯೇಕ ಧರ್ಮದ ಸ್ಥಾನಕ್ಕಾಗಿ ಹೋರಾಡುತ್ತಿರುವ ಕೆಲವರು ಮಹಾಸಭೆಗೆ ಲಕ್ಷ್ಮಣರೇಖೆಯನ್ನು ಎಳೆಯುವುದು, ವಿರಕ್ತಮಠದ ಸ್ವಾಮಿಗಳನ್ನು ಮಠ ಬಿಟ್ಟು ಹೋಗುವಂತೆ ತೋಳ್ತಟ್ಟಿ ಹೆದರಿಸುವುದು, ತಮಗೆ ಬೇಡವಾದವರಿಗೆ ರಾಷ್ಟ್ರೀಯ ಬಸವದಳದಿಂದ ಬೆದರಿಕೆ ಹಾಕಿಸುವು
ದನ್ನು ಗಮನಿಸಿದರೆ ಇದರ ಹಿಂದೆ ವ್ಯವಸ್ಥಿತ ಸಾಮಾಜಿಕ ದುಂಡಾವರ್ತನೆಯಿರುವುದು ಸ್ಪಷ್ಟವಾಗುತ್ತದೆ.