‘ಮ್ಯಾನ್ಮಾರ್ನಿಂದ ಬರುತ್ತಿರುವ ರೋಂಹಿಂಗ್ಯಾ ಮುಸ್ಲಿಮರನ್ನು ನೋಂದಣಿ ಮಾಡಿಕೊಂಡೇ ದೇಶದೊಳಕ್ಕೆ ಬಿಟ್ಟುಕೊಳ್ಳಲಾಗುತ್ತಿದೆ. ನೋಂದಣಿ ಮಾಡಿಸದವರಿಗೆ ಯಾವುದೇ ಸವಲತ್ತು ನೀಡಬೇಡಿ ಮತ್ತು ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಸರ್ಕಾರ ಆದೇಶಿಸಿದೆ. ಭಾರತದ ವಿರುದ್ಧದ ಭಯೋತ್ಪಾದನೆ ನಮ್ಮ ನೆಲದಲ್ಲಿ ನೆಲೆಯೂರಲು ಬಿಡುವುದಿಲ್ಲ’ ಎಂದು ಬಿಜಿಬಿ ಸಹ ಭರವಸೆ ನೀಡಿದೆ.