ಪ್ರಮುಖರಾದ ಸಂಕಣ್ಣ ಹೊಸಮನಿ, ವಿಠ್ಠಲಗೌಡ ಗೌಡರ, ಪ್ರಮುಖ ಸಿದ್ಧನಗೌಡ್ರ ಪಾಟೀಲ, ಅಶೋಕ ಜಿಗಳೂರ, ತಿಪ್ಪಣ್ಣ ಹೆಬ್ಬಳ್ಳಿ, ವಿಠ್ಠಲ ಸಣ್ಣಕ್ಕಿ, ಗುಂಡಣ್ಣ ಬೋರಣ್ಣವರ, ಶಂಕ್ರಪ್ಪ ಗದಗಿನ, ಶೇಖರ ಧುತ್ತರಗಿ, ರಾಘು ರಾಮದುರ್ಗ, ಅರ್ಜುನ ಹರದೊಳ್ಳಿ, ಬಸು ಲ್ಯಾವಿ, ವೀರಭದ್ರ ಮಾನ್ವಿ, ಗೋಪಾಲ ಕರಿಮರಿ, ಈಶ್ವರ ಕಡಿವಾಲದ, ಪುಂಡಲೀಕ ಕ್ವಾಣ್ಣೂರ, ವಿಜು ಬೋರಣ್ಣವರ ಹೊಸಪೇಟೆ, ಬಸರಿಗಿಡಪೇಟೆ, ನೆಹರುನಗರದ ಜನರು ಭಾಗವಹಿಸಿದ್ದರು.