ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ನೇಕಾರರ ಸಂಪೂರ್ಣ ಸಾಲಮನ್ನಾ ಮಾಡಿತ್.ತು 3% ಬಡ್ಡಿ ದರದಲ್ಲಿ ಸಾಲವನ್ನು ನೀಡಿತ್ತು ಎಂದರು. ಪ್ರಮುಖರಾದ ಲೋಕಣ್ಣ ಕತ್ತಿ, ಜಾಕೀರ ಅತ್ತಾರ, ವಿರೇಶ ಪಂಚಕಟ್ಟಿಮಠ, ಸಿ.ಎ.ಪಾಟೀಲ, ಕೃಷ್ಣಾ ಸೊಕನಾದಗಿ, ಹೊಳಬಸಪ್ಪ ದಂಡಿನ, ಸಂಗಮೇಶ ಪಲ್ಲೇದ, ಸುರೇಶ ಹುಗ್ಗಿ, ಬಾಳು ಗಡದವರ, ಪ್ರಕಾಶ ಚಿತ್ತರಗಿ, ಹಣಮಂತ ಕುಡಚಿ, ವಿಠ್ಠಲ ಗಿರಿಸಾಗರ,ಗೀರಿಶ ರಕ್ಕಸಗಿ, ಅರುಣ ಮುಧೋಳ ಇದ್ದರು.