‘ಭಾನುವಾರ ರಾತ್ರಿ ಬೇಗೂರಿನಲ್ಲಿರುವ ಸ್ನೇಹಿತನ ಕೊಠಡಿಗೆ ಹೋಗಿದ್ದ ಪ್ರಣಯ್, ಪಾರ್ಟಿ ಮಾಡಿದ್ದರು. ತಡರಾತ್ರಿ 2 ಗಂಟೆಯ ಸುಮಾರಿಗೆ ಸ್ನೇಹಿತ, ಅವರನ್ನು ಕ್ಯಾಬ್ನಲ್ಲಿ ಕರೆತಂದು ಸುದ್ದುಗುಂಟೆಪಾಳ್ಯದ ಮನೆಗೆ ಬಿಟ್ಟು ಹೋಗಿದ್ದರು’ ‘ಅದಾದ ಗಂಟೆ ಬಳಿಕ ಬಿ.ಟಿ.ಎಂ ಲೇಔಟ್ನಲ್ಲಿರುವ ಸ್ನೇಹಿತೆಗೆ ಕರೆ ಮಾಡಿದ್ದ ಪ್ರಣಯ್, ಅವರ ಮನೆಗೆ ಹೋಗುವುದಾಗಿ ಹೇಳಿದ್ದರು.