‘ಕಾಡಾ’ ಮಾಜಿ ಅಧ್ಯಕ್ಷ ನಗರದ ಮಹಾದೇವಪ್ಪ, ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ತೀ.ನಾ. ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್, ಪುರಸಭೆ ಸದಸ್ಯರಾದ ವೀಣಾ ವಿಜಯ್ ಯಮಾರ್, ಪಾರಿವಾಳ ಶಿವರಾಮ್, ಮಧುಸೂದನ್, ಮುಖಂಡರಾದ ಹಬೀಬುಲ್ಲಾ, ಭಂಡಾರಿ ಮಾಲತೇಶ್, ಹಳ್ಳೂರು ಪರಮೇಶ್ವರಪ್ಪ, ಜಯಪ್ರಕಾಶ್, ಸ.ನ. ಮಂಜಪ್ಪ, ಉಮೇಶ್ ಮಾರವಳ್ಳಿ, ದರ್ಶನ್, ಸುರೇಶ್ ಧಾರಾವಾಡ, ರಾಜಪ್ಪ, ಜಿದ್ದು ಮಂಜು, ಪುನೀತ್ ಉಪಸ್ಥಿತರಿದ್ದರು.