ಕೋಹಳ್ಳಿಮಠದ ಎನ್.ಕೆ.ವಿಶ್ವಾರಾಧ್ಯ, ಸದಾಶಿವಯ್ಯ ಹಿರೇಮಠ, ಪೂಜಾರ ಚಂದ್ರಶೇಖರ, ಎನ್.ಡಿ.ಪಂಚಾಕ್ಷರಪ್ಪ, ನುಚ್ಚಿನ ವಾಗೀಶ, ಆರ್.ಮೇಘರಾಜ, ಡಿ.ಎಂ.ವಿಜೇಂದ್ರ, ಸುನಂದಮ್ಮ ಜೀರಿಗೆ, ಡಿ.ಪಿ.ಸತೀಶ, ಲಲಿತಮ್ಮ, ವೀರೇಶ, ಕುಂಬಾರ ಚನ್ನೇಶ, ಬಿ.ಜಯರಾಂ ಇದ್ದರು. ಹವಳದ ಲಿಂಗರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಹವಳದ ವಿಶಾಲ ಪ್ರಾರ್ಥಿಸಿದರು. ಹೊಸಮನೆ ಮಲ್ಲಿಕಾರ್ಜುನ ಸ್ವಾಗತಿಸಿದರು.