ಪ್ರಮುಖರಾದ ಕಾಡಾ ಸದಸ್ಯ ಬಸಲಿಂಗಪ್ಪ ಗೊಬ್ಬೂರ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮಲ್ಲಣ್ಣ ಸಾಲಿ, ಕೆ.ಡಿ.ಪೂಜಾರಿ, ಬಿಜೆಪಿ ಮಂಡಲ ಅಧ್ಯಕ್ಷ ಸಿದ್ದು ಬುಳ್ಳಾ, ಎಚ್.ಎಂ.ಯಡಗಿ, ವಿಠೋಬ ಮಾಗಣಗೇರಿ, ಶಿಲ್ಪಾ ಕುದರಗೊಂಡ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ನಿಂಗಣ್ಣ ಬಿರಾದಾರ, ಪ್ರಕಾಶ ಹಿರೇಕುರುಬರ, ಸಿದ್ದಣ್ಣ ಹಿರೇಕುರುಬರ, ಭೀಮರಾಯ ಅಮರಗೋಳ, ಎಸ್.ಕೆ.ಪೂಜಾರಿ ಪಾಲ್ಗೊಂಡಿದ್ದರು.