ಈ ಹಿಂದೆ ಕೊಟ್ಟೂರಿನಲ್ಲಿ ಹೆಚ್ಚುವರಿ ನ್ಯಾಯಾಲಯ ಸ್ಧಾಪಿಸುವ ಯೋಜನೆ ಸಿದ್ದಗೊಂಡಿತ್ತು. ಈ ಕಾರಣಕ್ಕಾಗಿ ನ್ಯಾಯಾಧೀಶರು ಮತ್ತು ಹಿರಿಯ ವಕೀಲರು ಬಂದು ಸ್ಧಳ ಪರಿಶೀಲನೆ ಮಾಡಿದ್ದರು. ಸರ್ಕಾರ ಕೂಡ ಈ ಬೇಡಿಕೆಗೆ ಸ್ಪಂದಿಸಿತ್ತು. ಆದರೆ, ಕಾರಣಾತರದಿಂದ ಹೆಚ್ಚುವರಿ ನ್ಯಾಯಾಲಯ ಸ್ಧಾಪನೆ ಪ್ರಕ್ರಿಯೆ ಸ್ಧಗಿತಗೊಂಡಿತು’ ಎಂದರು.