ಹದಗೆಟ್ಟ ರಸ್ತೆ: ಮಲೆ ಮಹದೇಶ್ವರ ಬೆಟ್ಟದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಮಲೆ ಮಹದೇಶ್ವರ ಸ್ವಾಮಿ ಅಭಿವೃದ್ದಿ ಪ್ರಾಧಿಕಾರವು ಇತ್ತ ಕಡೆ ಗಮನ ಹರಿಸದಿರುವುದು ಶೋಚನೀಯವಾದ ವಿಷಯ ಎಂದು ಸಾರ್ವಜನಿಕರು ದೂರಿದ್ದಾರೆ ಪ್ರತಿ ಭಾರಿ ಮಳೆ ಬಂದ ಸಂದರ್ಭದಲ್ಲೂ ದೇವಾಲಯದ ಸಿಬ್ಬಂದಿ ರಸ್ತೆಯಲ್ಲಿ ಎದ್ದ ಕಲ್ಲುಗಳನ್ನು ತೆಗೆದುಹಾಕುವುದೇ ಕೆಲಸವಾಗುತ್ತದೆ.