ವಿದ್ಯಾರ್ಥಿ ಅನಿಲ ಬಳ್ಳಾರಿ ಕವನ ವಾಚನ ಮಾಡಿದರು. ಕೆ.ಎಸ್.ಬೆನಕನವಾರಿ, ಪ್ರಕಾಶ ಮಂಗಳೂರ, ರತ್ನಕ್ಕ ಪಾಟೀಲ, ಬಸವರಾಜ ಗಣಪ್ಪನವರ, ಅ.ಓಂ.ಪಾಟೀಲ, ಶಿವಾನಂದ ಗಿಡ್ನಂದಿ, ಕೆ.ವಿ.ಕುಂದಗೋಳ, ಎ.ಎಸ್.ತಡಹಾಳ, ಎನ್.ಆರ್.ಸಾತಪುತೆ, ಆರ್.ಡಿ.ಕಪ್ಪಲಿ, ಗೌರಮ್ಮ ಹುಬ್ಬಳ್ಳಿ, ಅನ್ನಪೂರ್ಣಾ ಮಾಳಾಪುರ, ಸಿ.ಕೆ.ಕೇಸರಿ, ಪ್ರ.ತೋ.ನಾರಾಯಣಪುರ, ಅ.ದ.ಕಟ್ಟಿಮನಿ, ಪ್ರಕಾಶ ಅಸುಂಡಿ, ಡಿ.ಟಿ.ಮೇರವಾಡೆ, ವೈ.ಎಚ್.ಹಡಪದ, ದಾಕ್ಷಾಯಿಣಿ ಕೊಡ್ಲಿ, ಎಸ್.ಬಿ.ದೊಡ್ಡಣ್ಣವರ, ಅನಸೂಯಾ ಮಿಟ್ಟಿ, ಸಂತೋಷ ಎಸ್.ಕೆ, ಎ.ವಿ.ಹಿರೇಮಠ, ಜಯಶ್ರೀ ಗಂಜಿ ಇದ್ದರು.