‘ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಂದ ದಿನಾಂಕ ನಿಗದಿಪಡಿಸಿಕೊಂಡು ಜಾಲ ಮಂಗಲದಲ್ಲಿ ಬೃಹತ್ ಜೆಡಿಎಸ್ ಪಕ್ಷದ ಸಭೆಯನ್ನು ಆಯೋಜಿಸಲಾಗುವುದು’ ಎಂದರು.ಎಪಿಎಂಸಿ ಅಧ್ಯಕ್ಷ ಅಕ್ಕೂರು ಪುಟ್ಟರಾಮಯ್ಯ, ನಿರ್ದೇಶಕರಾದ ವಿ. ವೆಂಕಟರಂಗಯ್ಯ, ಜಾಲಮಂಗಲ ಎನ್.ರಾಜು. ಎಂಪಿಸಿಎಸ್ ಅಧ್ಯಕ್ಷ ರವಿಕುಮಾರ್, ಮುಖಂಡರಾದ ಸುಬ್ಬಣ್ಣಶಾಸ್ತ್ರಿ, ಅಶೋಕ್, ಕೆಂಚಪ್ಪ, ಪುಟ್ಟಸ್ವಾಮಯ್ಯ, ರೇವಣಸಿದ್ದಯ್ಯ, ರಾಮಚಂದ್ರು, ರಂಗೇ ಗೌಡ,ನಾರಾಯಣ್,ಶ್ರೀನಿವಾಸ್, ಗ್ರಾಮಸ್ಥರು ಪಾಲ್ಗೊಂಡರು.