‘ಈ ರಸ್ತೆ ಸದಾ ಜನನಿಬಿಡವಾಗಿರುತ್ತದೆ. ಕಲ್ಯಾಣ ಮಂಟಪ, ದೇವಸ್ಥಾನ, ಅಂಗಡಿಗಳು, ಕಾಲೇಜು, ವಸತಿ ಸಮುಚ್ಚಯಗಳು ಇವೆ. ನೂರಾರು ಜನ ಸಂಚರಿಸುತ್ತಿರುತ್ತಾರೆ. ಓಡಾಡುವ ಮಾರ್ಗವೇ ಕುಸಿಯುತ್ತದೆ ಎಂದರೆ ಎಲ್ಲಿ ಓಡಾಡಬೇಕು. ಸಾಕಷ್ಟು ಮಂದಿ ಹಿರಿಯ ನಾಗರಿಕರಿದ್ದಾರೆ, ಏನಾದರೂ ಅವಘಡ ಆದ ಮೇಲೆಯೇ ಬಿಬಿಎಂಪಿ ಎಚ್ಚೆತ್ತುಕೊಳ್ಳುತ್ತದೆ’ ಎಂದು ಸ್ಥಳೀಯ ವರುಣ್ ಆಕ್ರೋಶ