ಹೊಂಗಲವಾಡಿ ನಾಲೆಯನ್ನು ಕೂಡಲೇ ದುರಸ್ತಿಗೊಳಿಸಿ ನೀರು ಹರಿಸುವಂತೆ ರಾಮಸಮುದ್ರ, ಬಸವನಪುರ, ಕರಿನಂಜನಪುರ ಗ್ರಾಮಗಳ ರೈತರು ಮನವಿ ಮಾಡಿದರು.
ಸಮಿತಿಯ ಕೆ.ಎನ್. ಶಿವಕುಮಾರಸ್ವಾಮಿ, ಪುಟ್ಟಮಲ್ಲಪ್ಪ, ಕೆ. ವೀರಭದ್ರಸ್ವಾಮಿ, ಮಹೇಶ್, ಆರ್.ಎಸ್. ಭಾಸ್ಕರ್, ಬಾಲರಾಜ್, ಮಹದೇವಸ್ವಾಮಿ, ಶಿವರುದ್ರಸ್ವಾಮಿ ಇದ್ದರು.