ಲಕ್ಷಾಂತರ ಜನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ವಿಶ್ವ ವಿದ್ಯಾಲಯಕ್ಕೆ ಯುಜಿಸಿ ಮಾನ್ಯತೆ ನೀಡದಿರುವುದು ಖಂಡನೀಯ. ವಿಶ್ವವಿದ್ಯಾಲಯ, ರಾಜ್ಯ ಸರ್ಕಾರ ಅನೇಕ ಬಾರಿ ಮನವಿ ಸಲ್ಲಿಸಿದರೂ ಕಿವಿಗೊಡದಿರುವ ಯುಜಿಸಿಯ ಸರ್ವಾಧಿಕಾರ ಧೋರಣೆಯ ವಿರುದ್ಧ ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ವಿದ್ಯಾರ್ಥಿ ಮುಖಂಡರಾದ ಭರತ್, ಕುಮಾರ್, ನಾಗೇಂದ್ರಗಂಗರಾಜ, ಅಶೋಕ, ಹರೀಶ್, ಮಧುಕುಮಾರ್, ಮಂಜು, ನಂದಕುಮಾರ್, ಪ್ರವೀಣ್ಕುಮಾರ್, ಲಕ್ಷ್ಮಣ್, ಜಾನ್ಸನ್ ಇದ್ದರು.