‘ನ್ಯಾಯಮಂಡಳಿ ಸೂಚನೆಯನ್ನು ಮೂರು ರಾಜ್ಯಗಳೂ ಪಾಲಿಸಬೇಕು. ಪತ್ರ ವ್ಯವಹಾರ ಕೈಬಿಟ್ಟು, ಮುಖಾಮುಖಿ ಭೇಟಿ ಆಗಬೇಕು. ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿಗಳ ಸಭೆ ನಡೆಸಿ, ಸಮಸ್ಯೆ ಪರಿಹರಿಸಬೇಕು’ ಎಂದು ಸಮಿತಿ ಸದಸ್ಯ ಕಿತ್ತೂರಿನ ರಮೇಶ ಹದ್ಲಿ ಆಗ್ರಹಿಸಿದರು. ವೀರಬಸಪ್ಪ ಹೂಗಾರ, ಚಂದ್ರಗೌಡ ಪಾಟೀಲ, ವೀರಣ್ಣ ಸೊಪ್ಪಿನ, ವೆಂಕಪ್ಪ ಹುಜರತ್ತಿ, ವಾಸು ಚವ್ಹಾಣ, ಎಸ್.ಕೆಗಿರಿಯಣ್ಣವರ ಧರಣಿಯಲ್ಲಿ ಇದ್ದರು.