ಈ ಕುರಿತು ಅವರು ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೂ ಪತ್ರ ಬರೆದಿದ್ದಾರೆ. ‘ನಿರಾಶ್ರಿತ ಕನ್ನಡಿಗರ ವಸತಿಗಾಗಿ ಯೋಜನೆ ರೂಪಿಸಿದ್ದು, ಇದಕ್ಕೆ ನಿಮ್ಮ ಅನುಮತಿ ನೀಡಿ ಎಂದು ಸೌಜನ್ಯಕ್ಕೂ ಗೋವಾ ಸರ್ಕಾರದೊಂದಿಗೆ ರಾಜ್ಯ ಸರ್ಕಾರ ಪತ್ರ ವ್ಯವಹಾರ ಮಾಡಿಲ್ಲ. ಬೈನಾ ಕಡಲತೀರದಲ್ಲಿ ಅಲ್ಲಿ ಯಾವುದೇ ಕಟ್ಟಡ ನಿರ್ಮಿಸಲು ಅನುಮತಿ ಇಲ್ಲ.