ಜಿಲ್ಲಾ ಪಂಚಾಯ್ತಿ ಸದಸ್ಯೆ ಅಪೂರ್ವಾ ಶರಧಿ ಪೂರ್ಣೇಶ್, ತಾಲ್ಲೂಕು ಪಂಚಾಯ್ತಿ ಸದಸ್ಯ ಸಾಲೇಕೊಪ್ಪ ರಾಮಚಂದ್ರ, ತಾಲ್ಲೂಕು ಎ.ಪಿ.ಎಂ.ಸಿ.ಅಧ್ಯಕ್ಷ ಕೇಳೂರು ಮಿತ್ರ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಸ್.ಸಿ.ರವೀಂದ್ರ, ಗ್ರಾಮ ಪಂಚಾಯ್ತಿ ಸದಸ್ಯರಾದ ಚಂದ್ರಾವತಿ, ನಾಗರತ್ನ ಬಿಳುಗನ ಮನೆ, ಡಿ.ಟಿ.ರತ್ನಾಕರ್, ಸ್ಥಳೀಯರಾದ ಸೂಲದಮಕ್ಕಿ ಭಾಸ್ಕರ ಗೌಡ್ರು, ರವಿ ಹೆಗಡೆ, ಆನಂದ ಶೆಟ್ಟಿಗಾರ್, ಡಿ.ಪಿ.ವಿಶ್ವನಾಥ್, ಗೆಳೆಯರ ಬಳಗದ ಅಧ್ಯಕ್ಷ ಕೃಷ್ಣಮೂರ್ತಿ, ಕುಂಟೆಹೊಳೆ ಚಂದ್ರು ಹಾಜರಿದ್ದರು.