ಗ್ರಾಮಾಂತರ ಕ್ಷೇತ್ರದಲ್ಲಿ ದೇವರಾಯನದುರ್ಗದ ನರಸಿಂಹಸ್ವಾಮಿ, ಚಿಕ್ಕಸೀಬಿ ನರಸಿಂಹಸ್ವಾಮಿ, ನಾಮದ ಚಿಲುಮೆ, ಸಿದ್ಧಗಂಗಾ ಮಠ, ಹೆತ್ತೇನಹಳ್ಳಿ, ಗೂಳೂರು ಗಣೇಶ, ಹೆಬ್ಬೂರು ಕಾಮಾಕ್ಷಿ ಮಠ, ಕೈದಾಳ ಚನ್ನಕೇಶವ, ಅರಿಯೂರು ವೈದ್ಯನಾಥೇಶ್ವರ, ನಿಡುವಳಲು ಲಕ್ಮೀ ಜಿನಮಂದಿರ ಹೀಗೆ ಹತ್ತು ಹಲವು ಕ್ಷೇತ್ರಗಳಿವೆ. ಇದು ಕ್ಷೇತ್ರದ ವಿಶೇಷವಾಗಿದೆ’ ಎಂದರು.