‘ಯಾವುದೇ ಸರ್ಕಾರವಾದರೂ ಮೊದಲ ಪ್ರಾಶಸ್ತ್ಯ ಬಡವನಿಗೆ ನೀಡಬೇಕು. ನೀತಿ, ನಿಲುವುಗಳು ಬಡವರ ಪರವಾಗಿರಬೇಕು, ಆದರೆ ನೀತಿ ದೊಡ್ಡ ಉದ್ಯಮಿಗಳ ಪರವಾಗಿದೆ. ಬೃಹತ್ ಮೊತ್ತದ ಸಾಲ ಪಡೆದಿರುವ ಹಲವು ಉದ್ದಿಮೆಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡರೂ ಬ್ಯಾಂಕ್ ನೀಡಿದ ಸಾಲದ ಹಣ ವಸೂಲಿ ಸಾಧ್ಯವಾಗುವುದಿಲ್ಲ’ ಎಂದು ವ್ಯಂಗ್ಯವಾಡಿದರು.